ಮರಳು ದಂಧೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆಂದು ಆರೋಪ► ದೇವದುರ್ಗ ಠಾಣಾ ಪೊಲೀಸರ ಪರಿಶೀಲನೆ; ಜೆಸಿಬಿ, ಮೂರು ಲಾರಿಗಳು ವಶಕ್ಕೆ ► ರಾಯಚೂರು : ಅಕ್ರಮ ಮರಳು ಅಡ್ಡೆ ಮೇಲೆ ದೇವದುರ್ಗ ಶಾಸಕಿ ಕರಿಯಮ್ಮ ನಾಯಕ್ ದಾಳಿ#varthabharati #kariyammanayak